Wednesday 6 August 2014

ಶಾಲಾ ಸಂಸತ್&ವಿವಿಧ ಸಂಘ ಚಟುವಟಿಕೆಗಳ ಉದ್ಘಾಟನೆ ಸಮಾರಂಭ&ಶ್ರದ್ಧಾ ಅನಾವರಣ

2014-15ನೇ ಸಾಲಿನ ಶಾಲಾ ಸಂಸತ್&ವಿವಿಧ ಸಂಘ ಚಟುವಟಿಕೆಗಳ ಉದ್ಘಾಟನೆ

ದಿನಾಂಕ:06/08/2014
ಸಮಯ:10.30 A.M.
ಕಾರ್ಯಕ್ರಮಗಳು
ಸಂಸತ್ ಉದ್ಘಾಟನೆ
"ಶ್ರದ್ಧಾ" ಮಾಸ ಪತ್ರಿಕೆ ಅನಾವರಣ
ಕ್ರೀಡಾ ಪುರಸ್ಕಾರ 
ವಿದ್ಯಾರ್ಥಿಗಳಿಗೆ ಉಚಿತ ಟೈ-ಬೆಲ್ಟ್ ವಿತರಣೆ
ವನಮಹೋತ್ಸವ
ಕಾರ್ಯಕ್ರಮದ ಅಧ್ಯಕ್ಷರು-ಶ್ರೀ ಶರತ್ ಕುಮಾರ್ ಹೆಗಡೆ ಅಧ್ಯಕ್ಷರು,ಗ್ರಾಮಪಂಚಾಯತ್ ಕೆದೂರು
ಮುಖ್ಯ ಅತಿಥಿಗಳು:ಶ್ರೀ ಸುಬ್ರಹ್ಮಣ್ಯ ಶೆಟ್ಟಿ ಅಧ್ಯಕ್ಷರು,ಜನಜಾಗೃತಿ ವೇದಿಕೆ ಕೋಟೇಶ್ವರ
ಉಪಸ್ಥಿತಿ:ಪ್ರಭಾರ ಮುಖ್ಯ ಶಿಕ್ಷಕರು ಶ್ರೀ ನಿರಂಜನ ನಾಯಕ್
ವಿದ್ಯಾರ್ಥಿ ಸಂಪಾದಕ:ಕುಮಾರ್ ನಿರಂಜನ ಶೆಟ್ಟಿ
ಉಪಸ್ಥಿತಿ: ಪತ್ರಿಕೆ ಪ್ರಾಯೋಜಕರಾದ ಶ್ರೀಮತಿ ಮೀನಾಕ್ಷಿ ಜಿ ನಾಯಕ್,ಕನ್ನಡ ಭಾಷಾ ಶಿಕ್ಷಕರು 
ಸಹಶಿಕ್ಷಕರು,ವಿದ್ಯಾರ್ಥಿಗಳು& ಬೋಧಕೇತರ ಸಿಬ್ಬಂದಿ ವೃಂದ
ನಿರೂಪಣೆ:ಶ್ರೀಮತಿ ಗೀತಾ ಎಮ್, ಹಿಂದಿ ಭಾಷಾ ಶಿಕ್ಷಕರು,
ವಂದನಾರ್ಪಣೆ:ಶ್ರೀ ಶೇಖರ್,ದೈಹಿಕ ಶಿಕ್ಷಣ ಶಿಕ್ಷಕರು
ಶ್ರೀ ನಿರಂಜನ ನಾಯಕ್ ಮುಖ್ಯ ಶಿಕ್ಷಕರು
ಮುಖ್ಯ ಶಿಕ್ಷಕರಿಂದ ಸ್ವಾಗತ
ಉಧ್ಘಾಟನೆ



ಉಧ್ಘಾಟನೆ


ಉಧ್ಘಾಟನೆ
ಶಾಲಾ ಸರಕಾರದ ಉಧ್ಘಾಟನೆ
ಶಾಲಾ ಸರಕಾರದ ಉಧ್ಘಾಟನೆ

ಪ್ರಮಾಣ ವಚನ ಬೋಧನೆ

ಪ್ರಮಾಣ ವಚನ ಸ್ವೀಕಾರ

ಪ್ರಮಾಣ ವಚನ ಸ್ವೀಕಾರ

ಉಚಿತ ಟೈ-ಬೆಲ್ಟ್ ಹಸ್ತಾಂತರ

ಪತ್ರಿಕೆ ಅನಾವರಣ


ವಿಭಾಗ ಮಟ್ಟಕ್ಕೆ ಆಯ್ಕೆಯಾದ  ವಿದ್ಯಾರ್ಥಿಗಳಿಗೆ ಪುರಸ್ಕಾರ

ವಿಭಾಗ ಮಟ್ಟಕ್ಕೆ ಆಯ್ಕೆಯಾದ  ವಿದ್ಯಾರ್ಥಿಗಳಿಗೆ ಪುರಸ್ಕಾರ

ವಿಭಾಗ ಮಟ್ಟಕ್ಕೆ ಆಯ್ಕೆಯಾದ  ವಿದ್ಯಾರ್ಥಿಗಳಿಗೆ ಪುರಸ್ಕಾರ

ವಿಜ್ಞಾನ ಘೋಷ್ಠಿ ಪುರಸ್ಕಾರ 

ಪತ್ರಿಕೆಯ ಬಗ್ಗೆ ವಿದ್ಯಾರ್ಥಿ ಸಂಪಾದಕರ ಮಾತು
ಪತ್ರಿಕಾ ಸಂಪಾದಕರ  ಮಾತು

ಅತಿಥಿಗಳ ಮಾತು

ಅಧ್ಯಕ್ಷೀಯ ಮಾತು

ವಂದನಾರ್ಪಣೆ


ಚಿತ್ರಗಳು;ಗಂಗಾಧರ ಎಮ್, ಗಣಕ ಯಂತ್ರ ಶಿಕ್ಷಕರು

ವರದಿ:ಭಾಗ್ವತ್

ವನಮಹೋತ್ಸವ ಕಾರ್ಯಕ್ರಮಕ್ಕಾಗಿ ನಿಸರ್ಗ ಇಕೋಕ್ಲಬ್ ಚಟುವಟಿಕೆಗೆ ಭೇಟಿ ನೀಡಿ

                                       ಈ ಲಿಂಕ್ ಬಳಸಿರಿ.    http://ghskedoorecoclub.blogspot.in


No comments:

Post a Comment